ಇಂದು ಆಷಾಡ ಶುಕ್ರವಾರ ಈ 7 ರಾಶಿಗಳಿಗೆ ಎಲ್ಲಿಲ್ಲದ ಧನಲಾಭ,ಅದೃಷ್ಟ ಇಂದಿನಿಂದ ಆರಂಭವಾಗಲಿದೆ ನಿಮ್ಮ ಯಾವುದೆ ಸಮಸ್ಯೆ ಇದ್ದರು ಇಂದಿನ ದಿನಭವಿಷ್ಯ ನೋಡಿ ಜೀವನ ಬದಲಾಗಲಿದೆ.

2,728 views

ಓಂ ಶ್ರೀ ಶಿರಸಿ ಮಾರಿಕಾಂಬ ಜ್ಯೋತಿಷ್ಯ ಭವನ ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತಾರೆ,ಸಮಸ್ಯೆಗಳಿಗೆ ಪರಿಹಾರ ಸಿಗದೆ ಮನನೊಂದಿದ್ದರೆ ಇಂದೆ ಕರೆ ಮಾಡಿ.

ಮೇಷ :- ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ರೀತಿಯಲ್ಲಿ ಆಸಕ್ತಿ ತೋರಿ ಬರಲಿದೆ . ವ್ಯಾಪಾರ ವ್ಯವಹಾರದಲ್ಲಿ ಲಾಭ ತೋರಿ ಬರುತ್ತದೆ . ದಾಂಪತ್ಯದಲ್ಲಿ ಆದಷ್ಟು ಹೊಂದಾಣಿಕೆ ಅಗತ್ಯವಿದೆ .ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ

ವೃಷಭ :- ವೃತ್ತಿರಂಗದಲ್ಲಿ ಮುನ್ನಡೆಯ ಕಾಲ . ಶುಭ ದಿನಗಳು ಒಂದೊಂದಾಗಿ ಮುಂದುವರಿಯಲಿವೆ , ಸದುಪಯೋಗಿಸಿಕೊಳ್ಳಬೇಕು . ಸಂಚಾರದಲ್ಲಿ ಮತ್ತು ಆರೋಗ್ಯದಲ್ಲಿ ಜಾಗ್ರತೆ ವಹಿಸಿರಿ .ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ

ಮಿಥುನ :- ವ್ಯಾಪಾರಾದಿ ಉದ್ಯಮದಲ್ಲಿ ಲಾಭಾಂಶ ಹಂತ ಹಂತವಾಗಿ ಹೆಚ್ಚಲಿದೆ . ಆಗಾಗ ಧರ್ಮ ಪತ್ನಿಯೊಡನೆ ಕಲಹಕ್ಕೆ ಕಾರಣರಗದಿರಿ . ಮನೆಗೆ ಬಂಧು ಮಿತ್ರರ ಆಗಮನ ಸಂತಸ ತರಲಿದೆ .ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ

ಕರ್ಕ :- ವೃತ್ತಿರಂಗದಲ್ಲಿ ನಿಮ್ಮ ತನದಿಂದ ಸ್ಥಾನಮಾನಗಳು ವೃದ್ಧಿಗೊಳ್ಳುತ್ತಲೇ ಹೋಗುತ್ತದೆ . ವಿವಿಧ ರೂಪದಲ್ಲಿ ಆರ್ಥಿಕ ಅಭಿವೃದ್ಧಿಯಾಗಲಿದೆ . ಶ್ರೀ ದೇವತಾ ದರ್ಶನ ಭಾಗ್ಯದಿಂದ ನೆಮ್ಮದಿ ದೊರೆಯಲಿದೆ .ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ

ಸಿಂಹ :- ಕಾರ್ಯ ಸಾಧನೆಗೆ ಅಡ್ಡಿಯಾಗುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಾರದು . ದೂರ ಸಂಚಾರದಿಂದ ನಿರೀಕ್ಷಿತ ಆರ್ಥಿಕ ಪ್ರಗತಿಯು ಉಂಟಾಗುತ್ತದೆ . ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಪರ ಊರಿಗೆ ಸಂಚಾರ ಹೋಗುವ ಸಾಧ್ಯತೆ ಇದೆ .
ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ

ಕನ್ಯಾ :- ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭವಿದೆ . ವಿದ್ಯಾರ್ಥಿಗಳಿಗೆ ತಕ್ಕ ಮಟ್ಟಿನ ಯಶಸ್ಸು ಇರುವುದು . ಸಾಂಸಾರಿಕವಾಗಿ ದಾಯಾದಿಗಳ ಬಗ್ಗೆ ಹೆಚ್ಚಿನ ನಂಬಿಕೆ ಬೇಡ .
ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ

ತುಲಾ :- ಅಲಂಕಾರಿಕ ವಸ್ತುಗಳು ಮನೆಗೆ ಬರಲಿವೆ . ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಇದೆ . ಸ್ನೇಹಿತರು , ಕುಟುಂಬ ವರ್ಗದವರ ಸಹಕಾರ ಸಂತೋಷಗಳಿಂದ ಸಮಾಧಾನ ತರುತ್ತದೆ .ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ

ವೃಶ್ಚಿಕ :- ವಾಹನ ಖರೀದಿಗೆ ಅವಸರ ಮಾಡದಿರಿ . ಆಗಾಗ ಪರಿಸ್ಥಿತಿಯು ಹದಗೆಟ್ಟು ಆರ್ಥಿಕವಾಗಿ ಹಿಂದೆ ಬೀಳುವಿರಿ . ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಲಭಿಸಲಿದೆ .ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ

ಧನು :- ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ಜಾಗ್ರತೆ ವಹಿಸಿ . ದೂರ ಸಂಚಾರದಲ್ಲಿ ಕಾರ್ಯಾನುಕೂಲವಾಗಿ ಧನಾಗಮನಕ್ಕೆ ಪೂರಕವಾಗುತ್ತದೆ . ಆರೋಗ್ಯದಲ್ಲಿ ಚೇತರಿಕೆ ಇದ್ದರೂ ಉದಾಸೀನತೆ ಮಾಡದಿರಿ .
ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ

ಮಕರ :- ಶುಭ ಮಂಗಲ ಕಾರ್ಯಕ್ಕಾಗಿ ಓಡಾಟ ಇರುತ್ತದೆ . ನೀವು ಪಡುವ ಪ್ರಯತ್ನ ಬಲಕ್ಕೆ ನಿಶ್ಚಿತ ರೂಪದಲ್ಲಿ ಫಲಗಳಿದ್ದರೂ ಹೊಂದಾಣಿಕೆ ಅತೀ ಅಗತ್ಯವಿರುತ್ತದೆ . ಆರ್ಥಿಕವಾಗಿ ಸಂತಸ ಇರುತ್ತದೆ .
ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ

ಕುಂಭ :- ಉದ್ವೇಗದಿಂದ ಕೋಪ ತಾಪಗಳು ಹೆಚ್ಚಲಿವೆ . ಕೆಲಸದ ಮಹಿಳೆಯರಿಗೆ ವೃತ್ತಿರಂಗದಲ್ಲಿ ಪದೋನ್ನತಿ ಇರುತ್ತದೆ . ಆರ್ಥಿಕ ಅಭಿವೃದ್ಧಿಯಿಂದ ನಿರೀಕ್ಷಿತ ಕೆಲಸ ಕಾರ್ಯಗಳು ನಡೆಯಲಿವೆ .
ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ

ಮೀನ :- ದೇವತಾ ಕಾರ್ಯಗಳಿಗೆ ಸಂಚಾರ ಒದಗಿ ಬರುತ್ತದೆ . ಕಾರ್ಯ ರಂಗದಲ್ಲಿ ಯಶಸ್ಸಿನ ಮಾರ್ಗಗಳು ಗೋಚರಕ್ಕೆ ಬರುತ್ತದೆ . ನಿರುದ್ಯೋಗಿಗಳು ಉದ್ಯೋಗ ಲಾಭವನ್ನು ಪಡೆಯಲಿದ್ದಾರೆ .
ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ