ಶ್ರೀ ಚಾಮುಂಡೇಶ್ವರಿ ದೇವಿಯ ದಿವ್ಯದೃಷ್ಟಿಯಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ,ನಿಮ್ಮ ದಿನಭವಿಷ್ಯ ಹೇಗಿದೆ ನೋಡಿ 23/07/19

2,891 views

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಫಲ ನಿಮ್ಮ ಸಮಸ್ಯೆಗಳಾದ ವ್ಯಾಪಾರ ಉದ್ಯೋಗ ಹಣಕಾಸು ಗಂಡ-ಹೆಂಡತಿ ಕಿರಿಕಿರಿ ಇಷ್ಟಪಟ್ಟವರು ನಿಮ್ಮವರು ಆಗಲು ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504

ಮೇಷ:ಇಂದು ನಿಮಗೆ ಆಪ್ತರಿಂದ ಸಹಾಯ ಸಿಗುತ್ತದೆ,ಹಾಗೂ ಮಾನಸಿಕ ನೆಮ್ಮದಿ ದೊರೆಯಲಿದೆ ಜೊತೆಗೆ ಪ್ರತಿಭೆಗೆ ತಕ್ಕ ಫಲ, ಸ್ಥಳ ಬದಲಾವಣೆ ಉಂಟಾಗಬಹುದು.ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504

ವೃಷಭ:ಈ ದಿನ ಷೇರು ವ್ಯವಹಾರಗಳಲ್ಲಿ ನಷ್ಟ, ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭ,ದೂರ ಪ್ರಯಾಣ,ಹಾಗೂ ವ್ಯವಹಾರಗಳಲ್ಲಿ ಎಚ್ಚರ.ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504

ಮಿಥುನ:ಈ ದಿನ ನಂಬಿಕೆದ್ರೋಹ, ತೀರ್ಥಯಾತ್ರೆ ದರ್ಶನ, ಅಧಿಕ ಧನವ್ಯಯ, ನೂತನ ಕೆಲಸಗಳಲ್ಲಿ ಭಾಗಿ,ಕೃಷಿಯಲ್ಲಿ ಲಾಭ.ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504

ಕಟಕ:ಇಂದು ಭೂ ಲಾಭ, ರಿಯಲ್ ಎಸ್ಟೇಟ್ ನವರಿಗೆ ಲಾಭ, ಮಿತ್ರರ ಭೇಟಿ, ಶೀತ ಸಂಬಂಧಿತ ರೋಗ, ಶತ್ರು ಬಾಧೆ, ಪ್ರಯತ್ನದಿಂದ ಕಾರ್ಯ ಸಿದ್ಧಿ.ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504

ಸಿಂಹ:ಇಂದು ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಶತ್ರುಗಳ ನಾಶ, ಸುಖ ಭೋಜನ ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಆಸಕ್ತಿ,ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504

ಕನ್ಯಾ:ಈ ದಿನ ಅಧಿಕ ಧನವ್ಯಯ, ಉದ್ಯೋಗದಲ್ಲಿ ಪ್ರಗತಿ, ವಾಹನ ಅಪಘಾತ, ಮಾನಸಿಕ ನೆಮ್ಮದಿ, ಪ್ರತಿಭೆಗೆ ತಕ್ಕ ಫಲ.ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504

ತುಲಾ:ಇಂದು ಸಾಲದಿಂದ ಮುಕ್ತಿ, ದಂಡ ಕಟ್ಟುವ ಸಾಧ್ಯತೆ, ಮಾತಿನಲ್ಲಿ ಅನರ್ಥ, ಅಧಿಕವಾದ ಭಯ, ಅಲ್ಪ ಕಾರ್ಯಸಿದ್ಧಿ, ದಾಂಪತ್ಯದಲ್ಲಿ ಸಂತಸ, ಗೆಳೆಯರ ಕಷ್ಟದಲ್ಲಿ ಭಾಗಿ.ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504

ವೃಶ್ಚಿಕ:ಈ ದಿನ ಹೊಸ ಯೋಜನೆಗಳಲ್ಲಿ ಏರುಪೇರು, ಆರೋಗ್ಯದಲ್ಲಿ ವ್ಯತ್ಯಾಸ, ಅನ್ಯರಲ್ಲಿ ವೈಮನಸ್ಸು, ವಾದ-ವಿವಾದಗಳಲ್ಲಿ ಎಚ್ಚರ, ಸ್ತ್ರೀಯರಿಗೆ ಶುಭ.ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504

ಧನಸ್ಸು:ಇಂದಿನ ವೃಥಾ ಅಲೆದಾಟ, ಗಣ್ಯ ವ್ಯಕ್ತಿಗಳ ಭೇಟಿ, ಸಂಗಾತಿಯಿಂದ ಹಿತವಚನ, ಪರಸ್ಥಳ ವಾಸ, ಕುಲದೇವರ ಪ್ರಾರ್ಥನೆಯಿಂದ ಒಳಿತು, ಉದ್ಯೋಗದಲ್ಲಿ ಬಡ್ತಿ.ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504

ಮಕರ:ಈ ದಿನ ಸ್ತ್ರೀಯರಿಗೆ ಉತ್ತಮ ಅವಕಾಶ, ಮಕ್ಕಳ ಬಗ್ಗೆ ಕಾಳಜಿ ಅಗತ್ಯ, ವಿಪರೀತ ಖರ್ಚು, ಮಾನಸಿಕ ಒತ್ತಡ.ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504

ಕುಂಭ:ಇಂದು ವಿವಾಹ ಯೋಗ,ದೇವತಾ ಕಾರ್ಯಗಳಲ್ಲಿ ಭಾಗಿ, ಶತ್ರು ಬಾಧೆ, ಅಧಿಕಾರ ಪ್ರಾಪ್ತಿ, ಶ್ರಮಕ್ಕೆ ತಕ್ಕ ಫಲ.ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504

ಮೀನ:ಈ ದಿನ ಆಲಸ್ಯ ಮನೋಭಾವ, ಗುರು ಹಿರಿಯರಲ್ಲಿ ಭಕ್ತಿ, ಕಾರ್ಯ ಸಾಧನೆಗಾಗಿ ತಿರುಗಾಟ, ಉತ್ತಮ ಬುದ್ಧಿಶಕ್ತಿ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ.ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504