ರಾಜ್ಯದ ಜನತೆಗೆ ಕೊನೆಕ್ಷಣದಲ್ಲಿ ಗಿಪ್ಟ್ ನೀಡಿದ ಕುಮಾರಣ್ಣ,ಈ ಕೂಡಲೆ ಈ ವಿಡಿಯೋ ನೋಡಿ. - News Tel

ರಾಜ್ಯದ ಜನತೆಗೆ ಕೊನೆಕ್ಷಣದಲ್ಲಿ ಗಿಪ್ಟ್ ನೀಡಿದ ಕುಮಾರಣ್ಣ,ಈ ಕೂಡಲೆ ಈ ವಿಡಿಯೋ ನೋಡಿ.

1,187 views

ರಾಜ್ಯದ ಜನತೆಗೆ ಕೊನೆಕ್ಷಣದಲ್ಲಿ ಗಿಪ್ಟ್ ನೀಡಿದ ಕುಮಾರಣ್ಣ,ಈ ಕೂಡಲೆ ಈ ವಿಡಿಯೋ ನೋಡಿ.ಸರ್ಕಾರ ಬಿದ್ದರು ಕುಮಾರಸ್ವಾಮಿ ಕೊಟ್ರು ಭರ್ಜರಿ ಗಿಪ್ಟ್,ಬಡವರಿಗೆ ಕುಮಾರಣ್ಣನ ಕೊನೆಯ ಕೊಡುಗೆ ಏನು ಗೊತ್ತಾ ಈ ವಿಡಿಯೋ ನೋಡಿ.ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಎಚ್ ಡಿ ಕುಮಾರಸ್ವಾಮಿಯವರು ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮೊದಲು ರಾಜ್ಯ ಸರ್ಕಾರದಿಂದ ಹೊಸ ಆದೇಶವನ್ನು ಹೊರಡಿಸಲಾಗಿದೆ.ಬಡಜನರಿಗೆ ಬಡರೈತರಿಗೆ ಬಡಕುಟುಂಬಗಳಿಗೆ ಕರ್ನಾಟಕ ರಾಜ್ಯದ ಎಲ್ಲಾ ಸಾಮಾನ್ಯ ಜನರಿಗೆ ಬಂಪರ್ ಗಿಫ್ಟ್ ಅನ್ನು ನೀಡಿದ್ದಾರೆ.ಕೊನೆಕ್ಷಣದಲ್ಲಿ ಕುಮಾರಸ್ವಾಮಿಯವರು ಕರ್ನಾಟಕ ರಾಜ್ಯದ ಜನತೆಗೆ ಗಿಫ್ಟ್ ಅನ್ನು ನೀಡಿದ್ದಾರೆ.ಇಲ್ಲಿಯವರೆಗೆ ಬಡ್ಡಿ ವ್ಯವಹಾರ ಮಾಡುವವರಿಗೆ ಹಾಗೂ ಒಡವೆ ಬಂಗಾರ ಇತರೆ ವಸ್ತುಗಳನ್ನು ಗಿರವಿ ಇಟ್ಟುಕೊಂಡು ಬಡ್ಡಿಗೆ ಸಾಲ ಕೊಡುವವರಿಗೆ ಚಡ್ಡಿ ಬಿಚ್ಚಿ ಕೊಳ್ಳುವಂತೆ ಋಣಮುಕ್ತ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತಂದು ಆದೇಶವನ್ನು ಹೊರಡಿಸಿದ್ದಾರೆ.ಋಣಮುಕ್ತ ಕಾಯ್ದೆಗೆ ಈಗಾಗಲೇ ರಾಷ್ಟ್ರಪತಿಗಳ ಅಂಕಿತವೂ ದೊರೆತಿದ್ದು ರಾಜ್ಯದಾದ್ಯಂತ ಕಾರ್ಯರೂಪಕ್ಕೆ ಜಾರಿಗೆ ಬಂದಿರುತ್ತದೆ.ಈ ವಿಡಿಯೋ ನೋಡಿ ಇನ್ನೂ ಹತ್ತು ಹಲವಾರು ಯೋಜನೆಗಳನ್ನು ಕುಮಾರಸ್ವಾಮಿಯವರು ಮುಗಿಸಲಿದ್ದಾರೆ.

Latest from News


ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ನೆನೆಯುತ್ತಾ ಇಂದಿನ ನಿಖರವಾದ ದಿನಭವಿಷ್ಯ ನೋಡಿ.ಈ‌ ರಾಶಿಗಳಿಗೆ ಧನಲಾಭ.

1,154 views

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಫಲ ನಿಮ್ಮ ಸಮಸ್ಯೆಗಳಾದ ವ್ಯಾಪಾರ ಉದ್ಯೋಗ ಹಣಕಾಸು ಗಂಡ-ಹೆಂಡತಿ ಕಿರಿಕಿರಿ ಇಷ್ಟಪಟ್ಟವರು ನಿಮ್ಮವರು ಆಗಲು ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504.

ಮೇಷ:-ಇಂದು ನೀವು ಸಮಯಕ್ಕೆ ತಕ್ಕಂತೆ ವರ್ತಿಸುವುದು ಅನಿವಾರ್ಯವಾಗಿರುತ್ತದೆ.ಹಾಗೂ ಇಚ್ಛಿಸಿದ ಕಾರ್ಯದಲ್ಲಿ ಅಲ್ಪ ಹಿನ್ನಡೆ. ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು ನಿಷ್ಠುರವಾದಿ ಲೋಕಕ್ಕೆ ವಿರೋಧಿ ಎನ್ನುವಂತೆ ಈ ದಿನ ಮಾತುಕತೆಯಲ್ಲಿ ಮೃದುತ್ವವನ್ನು ರೂಢಿಸಿಕೊಳ್ಳಿರಿ. ಆರೋಗ್ಯದ ಬಗ್ಗೆ ನಿಮ್ಮ ಮನೆ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡರೆ ಒಳ್ಳೆಯದು.ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 8884454504.

ವೃಷಭ:-ಈ ದಿನ ನಿಮ್ಮ ಕಾರ್ಯ ಯೋಜನೆಗಳಲ್ಲಿ ಯಶಸ್ಸನ್ನು ಕಾಣುವಿರಿ. ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭಾಂಶ ತೋರುವುದು. ನೂತನ ವಸ್ತ್ರ ಖರೀದಿ ಮಾಡುಲಿದ್ದೀರಿ.ಈ ದಿನ ಮನೋಧೈರ್ಯದಿಂದ ನೂತನ ಕಾರ್ಯಗಳನ್ನು ಹಮ್ಮಿಕೊಳ್ಳುವಿರಿ ಮತ್ತು ಯಶಸ್ಸನ್ನು ಹೊಂದುವಿರಿ.ಕೊನೆಯದಾಗಿ ಸ್ಥಿರಾಸ್ಥಿ ಖರೀದಿಯ ಬಗ್ಗೆ ಮರು ಚಿಂತನೆ ಮಾಡುವಿರಿ.ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 8884454504.

ಮಿಥುನ:-ಇಂದು ಗ್ರಹಗಳ ಶುಭ ಸಂಚಾರದಿಂದಾಗಿ ಬಂದ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತದೆ. ಅನಾರೋಗ್ಯ ಬಾಧೆಯಿಂದ ಆಸ್ಪತ್ರೆ ಖರ್ಚು.ಹಾಗೂ ದಿಢೀರನೆ ಪ್ರಯಾಣ ಬೆಳೆಸಬೇಕಾಗುವುದು.ಈ ದಿನ ಆರ್ಥಿಕ ಸ್ಥಿತಿಯಲ್ಲಿ ಕೊಂಚ ಏರು ಆಗುವುದು. ಕುಲದೇವರನ್ನು ಸ್ಮರಿಸಿಕೊಳ್ಳಿರಿ.ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 8884454504.

ಕಟಕ:-ಇಂದು ನಿಮ್ಮ ಕೌಟುಂಬಿಕ ಚಿಂತೆಗಳನ್ನು ಕಚೇರಿಗೆ ಒಯ್ಯದೆ ಇರುವುದು ಒಳ್ಳೆಯದು. ಆದ್ಯತೆಯ ಮೇರೆಗೆ ಕಚೇರಿಯ ಕೆಲಸವನ್ನು ಮಾಡಿರಿ. ವಿನಾಕಾರಣ ಮಾನಸಿಕ ಒತ್ತಡ ಹೆಚ್ಚಿಸಿಕೊಳ್ಳದಿರಿ.ಈ ದಿನ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿರಿ.ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 8884454504.

ಸಿಂಹ:-ಇಂದು ಆಶಾವಾದ ಮತ್ತು ಧನಾತ್ಮಕ ಚಿಂತನೆ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುವುದು. ಈ ದಿನ ಶುಭವಾರ್ತೆ ಕೇಳುವಿರಿ. ಮಕ್ಕಳೊಡನೆ ನಕ್ಕು ನಲಿಯುವಿರಿ. ಆರ್ಥಿಕ ಸ್ಥಿತಿ ಉತ್ತಮವಿದ್ದು ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡುವಿರಿ.ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 8884454504.

ಕನ್ಯಾ-ಇಂದು ಹೆಚ್ಚು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಧಾರ್ಮಿಕ ಮುಖಂಡರೊಬ್ಬರ ಭೇಟಿಯಿಂದ ಮಾನಸಿಕ ನೆಮ್ಮದಿ ದೊರೆಯುವುದು. ಇಂದಿನ ದಿನ ನಿಮಗೆ ಉತ್ಸಾಹ ಮತ್ತು ಆನಂದವನ್ನು ಉಂಟುಮಾಡಲಿದೆ. ಹಣದ ಬಳಕೆಯಲ್ಲಿ ಮಿತಿಯಿರಲಿ. ಮಕ್ಕಳ ಪ್ರಗತಿಯು ನಿಮ್ಮ ಸಂತಸವನ್ನು ಇಮ್ಮಡಿ ಮಾಡುವುದು.ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 8884454504.

ತುಲಾ:-ಈ ದಿನ ಕಚೇರಿಯ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಸಾಗುವುದು. ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ಆಸ್ತಿ ಮಾರಾಟಕ್ಕೆ ಯತ್ನ ಬೇಡ. ಅಧ್ಯಯನದಲ್ಲಿ ಗಮನಾರ್ಹ ಬೆಳವಣಿಗೆ ಕಂಡು ಬರುವುದು. ಪ್ರಯಾಣದಲ್ಲಿ ತುಸು ಎಚ್ಚರಿಕೆ ಇಂದ ಇದ್ದರೆ ಶುಭ.ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 8884454504.

ವೃಶ್ಚಿಕ:-ಈ ದಿನ ಎಲ್ಲರನ್ನು ಎಲ್ಲಾ ಕಾಲಕ್ಕೂ ಸಂತೋಷಪಡಿಸಲು ಅಗುವುದಿಲ್ಲ. ಆದರೆ ನೀವು ಆಡುವ ಮಾತು ಇನ್ನೊಬ್ಬರ ಮನ ನೋಯಿಸದಂತೆ ಇರಲಿ. ದೃಢ ನಿರ್ಧಾರವು ನಿಮ್ಮ ಜೀವನದ ಗತಿಯನ್ನು ಬದಲಿಸುವುದು. ಪ್ರಯಾಣಿಸಬೇಕಾದ ಸಿಟಿ ಬಸ್‌ ತಪ್ಪಿ ಹೋಗುವುದರಿಂದ ಸ್ವಂತ ವಾಹನವಿದ್ದರೆ ಚೆನ್ನ ಎನ್ನಿಸುವುದು.ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 8884454504.

ಧನಸ್ಸು:-ಇಂದು ಕೆಲಸಗಳ ಬದಲಾವಣೆಯೇ ವಿಶ್ರಾಂತಿ ಎನ್ನುವಂತೆ ಮಾಡುವ ಕೆಲಸದಲ್ಲಿ ಏಕತಾನತೆಯಿಂದ ಹೊರಬರಲು ಬೇರೊಂದು ಕೆಲಸವನ್ನು ಆರಂಭ ಮಾಡುವಿರಿ. ಮನೆಯ ಅಲಂಕಾರಿಕ ವಸ್ತುಗಳ ಖರೀದಿಗಾಗಿ ಹಣ ಖರ್ಚು ಮಾಡಬೇಕಾಗುವುದು. ಆರೋಗ್ಯದ ಕಡೆ ಗಮನ ನೀಡಿರಿ.ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 8884454504.

ಮಕರ:-ಈ ದಿನ ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ಧೈರ್ಯದಿಂದ ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ಹೊಂದುವಿರಿ. ಇಷ್ಟ ಕಾರ್ಯಸಿದ್ಧಿಯು, ಸುಖ ಭೋಜನವು, ವಸ್ತ್ರಲಾಭವು, ಸಮಾಜದಲ್ಲಿ ಗೌರವಾದರಗಳು ಉಂಟಾಗುವವು. ಸಭೆ-ಸಮಾರಂಭದಲ್ಲಿ ಭಾಗವಹಿಸಲಿದ್ದೀರಿ.ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 8884454504.

ಕುಂಭ:-ಇಂದು ಗ್ರಹಗಳು ಈ ದಿನ ನಿಮ್ಮ ವಿರುದ್ಧವಾಗಿದ್ದು ಮಹತ್ತರ ಕಾರ್ಯಗಳನ್ನು ಹಮ್ಮಿಕೊಳ್ಳದಿರುವುದು ಕ್ಷೇಮಕರ. ಆದಷ್ಟು ತಾಳ್ಮೆಯಿಂದ ಇರಿ. ನಿಧಾನಗತಿಯಿಂದ ಕೆಲಸ ಕಾರ್ಯಗಳು ಆಗುವವು. ಹಿರಿಯರ ಆಶೀರ್ವಾದ ಪಡೆಯಿರಿ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಅಗತ್ಯ.

ಮೀನ:-ಈ ದಿನ ನಿಮ್ಮ ಯೋಜನೆಗಳು ಮುಂದಕ್ಕೆ ಹೋಗಲಿವೆ. ಆದಾಗ್ಯೂ ಈ ದಿನ ಕೆಲವು ವಿಷಯದಲ್ಲಿ ಯಶಸ್ಸು ಪಡೆಯುವಿರಿ. ಮಧ್ಯಾಹ್ನದ ನಂತರ ಕಾರ್ಯಗಳು ಸಿದ್ಧಿಸುವುದು.ಹಾಗೂ ಸ್ನೇಹಿತರಿಗೆ ಹಣದ ಸಹಾಯ ಮಾಡಬೇಕಾಗಿ ಬರುವುದು. ಉಷ್ಣ ಸಂಬಂಧಿ ವ್ಯಾಧಿಗೆ ಸೂಕ್ತ ಔಷಧ ಸೇವಿಸಿರಿ.ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 8884454504.

Go to Top